Monday, July 16, 2012

ಎರಡನೇ ವರ್ಷದ "ಕಿರೀಟ ಪೂಜೆ"ಕಾರ್ಯಕ್ರಮದ ಚಿತ್ತಾರ.....!

ಜಗದೀಶಣ್ಣರೊಂದಿಗೆ ......!

ನಮ್ಮ ಕಲಾವೇದಿಕೆಯನ್ನುಉದ್ಘಾಟಿಸಿದ್ದು ನಮ್ಮ ಜಗದೀಶಣ್ಣ... ಹಾಗೆಯೇ ನಮ್ಮ

 ಅನೇಕ ಕಾರ್ಯಕ್ರಮಗಳಿಗೆ ಸತ್ವ ತುಂಬಿದವರು....












ನಮ್ಮ ವೇದಿಕೆಯ ಕುರಿತಾಗಿ ಅವರಾಡಿದ ಮಾತುಗಳು ...ಅವರದೇ ಧ್ವನಿಯಲ್ಲಿ ಕೇಳೋಣ ....
ಇಲ್ಲಿ ಕ್ಲಿಕ್ಕಿಸಿ ..
http://yourlisten.com/channel/content/16942065/sriramarpanajagadishasharma

********************************************************************************
.ನಮ್ಮ ಇನ್ನೊಬ್ಬ ಅಥಿತಿ  ಜೆ ಸಿ ಐ ಹೊಸನಗರ ಡೈಮಂಡ್ ನ ಅಧ್ಯಕ್ಷ   ರಾಜೇಶ್ ಕೀಳಂಬಿ ನಮ್ಮ ವೇದಿಕೆಯ ಪೋಷಕ ಮಿತ್ರರು ಕೂಡ ...
.ಅವರು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಮಾನ ಹೊಂದಿದವರು .
ಅವರಾಡಿದ ಮಾತುಗಳನ್ನು ಕೇಳೋಣ ....
ಇಲ್ಲಿ ಕ್ಲಿಕ್ಕಿಸಿ ...








Saturday, July 14, 2012

Friday, July 6, 2012

ಊರ್ವಶಿ ಶಾಪ ಭಾಗ 4

ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ 
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್ 
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,ವಿಶ್ವೇಶ್ವರ ಎಂ ಎಸ್ 
.
ಊರ್ವಶಿ ಶಾಪ ಭಾಗ 4 ತಾಳಮದ್ದಲೆ ಕೇಳಲು  ಇಲ್ಲಿ ಕ್ಲಿಕ್ಕಿಸಿ.......

ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ 
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್ 
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,
ವಿಶೇಶ್ವರ ಎಮ್ ಎಸ್ ......
 ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ.......ಊರ್ವಶಿ ಶಾಪ  ಭಾಗ   3

"ಊರ್ವಶಿ ಶಾಪ"ತಾಳಮದ್ದಲೆ -baga2


ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ 
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್ 
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,
ವಿಶೇಶ್ವರ ಎಮ್ ಎಸ್ 
 ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ....baga2

http://www.esnips.com/displayimage.php?album=4485139&pid=34144314&uid=1094110#top_display_media

Sunday, July 1, 2012

ಊರ್ವಶಿ ಶಾಪ -ತಾಳಮದ್ದಲೆ

ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ 
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್ 
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,
ವಿಶೇಶ್ವರ ಎಮ್ ಎಸ್ 
 ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ....