Sunday, July 7, 2013

ಬಹಳ ದಿನಗಳ ನಂತರ ...............

ಆತ್ಮಿಯರೇ ... 
ಬಹಳ ದಿನಗಳ ನಂತರ ಬ್ಲಾಗ್ ನ ತೆರೆಯುತ್ತಿದ್ದೇನೆ ..... ಕೆಲಸಗಳ ಒತ್ತಡ ಹಾಗು ಇಂಟರ್ನೆಟ್ ನ ತೊಂದರೆ ಯಿಂದ ಬ್ಲಾಗ್ ನ ಅಪ್ಡೇಟ್ ಮಾಡಲು ಸಾಧ್ಯವಾಗಲಿಲ್ಲ .... 
 ಈ ಮದ್ಯೆ ಅನೇಖ ಸಂಗತಿಗಳು ,ಅನೇಖ ಕಾರ್ಯಕ್ರಮಗಳು ನಡೆದಿವೆ .... ಸಂಪ ಚಂಡೆ ನಿನಾದ  ಪುಸ್ತಕ ಬಿಡುಗಡೆಗೆ   ಆಗಮಿಸಿದ ಪರಮ ಪೂಜ್ಯರ ಅನುಗ್ರಹ ವಿಶೇಷ ವೆಂಬಂತೆ ಕೇವಲ ಎರಡು ದಿನಗಳಲ್ಲಿ ನಮ್ಮ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀ ರಮೇಶ ಹೆಗಡೆ ಗುಂಡೂಮನೆ ಗೋ ಸಂರಕ್ಷಣೆಯ ಕುರಿತಾಗಿ "ವಿಶ್ವಮಾತೆ"ಎನ್ನುವ ಪ್ರಸಂಗವನ್ನು ರಚಿಸಿದ್ದಾರೆ ಈಗಾಗಲೇ ಅನೇಖ ಪ್ರದರ್ಶನಗೊಂಡ "ವಿಶ್ವಮಾತೆ "ಯಕ್ಷಗಾನ ಪ್ರೇಮಿಗಳನ್ನೋಳಗೊಂಡಂತೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದೆ 
ಗೋವಿನ ಕುರಿತಾದ ಪದ್ಯಗಳು ಮನ ಮುಟ್ಟುವ ಹಾಗಿದೆ  



Sunday, March 31, 2013

                ಕಿರೀಟ ಪೂಜೆ -ಸಂಪ ಚಂಡೆ ನಿನಾದ 
ವೀಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ .....
http://www.youtube.com/watch?v=hOvf5XKsiU8
ಕಿರೀಟ ಪೂಜೆ-ಸಂಪ ಚಂಡೆ ನಿನಾದ 
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕವನ್ನು ಬರೆದ ವಿದ್ವಾನ್ ಜಗದೀಶ ಶರ್ಮ   ಮಾತನಾಡಿದರು

ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.)  "ಕಿರೀಟ ಪೂಜೆ ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ "ಪುಸ್ತಕವನ್ನು  ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು 

ಸಂಪ ಎಂಬ ತಂಪಿನಲ್ಲಿ .... ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ....
https://www.youtube.com/watch?v=WxJKZ7xWy78
 
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ನಲ್ನುಡಿ ಬರೆದ ಹೆಸರಾಂತ ಸಾಹಿತಿ ಡಾ ಗಜಾನನ ಶರ್ಮ  ಮಾತನಾಡಿದರು   


ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ಮುನ್ನುಡಿ ಬರೆದ   ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿದರು   

ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.)  "ಕಿರೀಟ ಪೂಜೆ ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ "ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ" ಮಾತನಾಡಿದರು 




ಕಿರೀಟ ಪೂಜೆ-ಚಂಡೆ ನಿನಾದ 
ಗೌರವ ಸಂಮ್ಮಾನ 
ಕಿರೀಟ ಪೂಜೆ -ಸಂಪ ಚಂಡೆ ನಿನಾದ ಕಾರ್ಯಕ್ರಮದಲ್ಲಿ ಯಕ್ಷಗಾನ ಸಾದಕರನ್ನು ಶ್ರೀ ಶ್ರೀ ಗಳು ಸನ್ಮಾನಿಸಿದ ಕ್ಷಣ 
                                                      ಕಿರೀಟ ಪೂಜೆ -ಸಂಪ ನಿನಾದ   
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮವನ್ನು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು
ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ..... 

Wednesday, March 6, 2013

ಆತ್ಮೀಯ ಕರೆಯೋಲೆ


ಚಂಡೆ ನಿನಾದ -ಕಿರೀಟ ಪೂಜೆ 
ಸುಪ್ರಸಿದ್ಧ ಚಂಡೆವಾದಕ ಸಂಪ ಲಕ್ಷ್ಮೀನಾರಾಯಣರ ಜೀವನಚಿತ್ರ ಸಂಪ ನಿನಾದ ಪುಸ್ತಕ ಲೋಕಾರ್ಪಣೆ
ದಿವ್ಯ ಸಾನಿದ್ಯ- ಉದ್ಘಾಟನೆ -ಲೋಕಾರ್ಪಣೆ 
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀಸಂಸ್ಥಾನಗೋಕರ್ಣ-ಶ್ರೀ ರಾಮಚಂದ್ರಾಪುರ ಮಠ 
ಇವರಿಂದ

ದಿನಾಂಕ: 28.3.2013 ರಂದು
ಗುಬ್ಬಿಗದ ರಮೇಶ ಹೆಗಡೆ ಗುಂಡೂಮನೆ ಇವರ ಮನೆಯ ಆವರಣದಲ್ಲಿ

ಅಂದು ನಮ್ಮೊಂದಿಗೆ
ಶ್ರೀ ಹೊಸ್ತೋಟ ಮಂಜುನಾಥ ಭಾಗವತ್ 
ಶ್ರೀ ಎಂ ಎಲ್ ಸಾಮಗ 
ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ 
ವಿದ್ವಾನ್ ಜಗದೀಶ ಶರ್ಮ 
ಶ್ರೀ ಡಾ| ಗಜಾನನ ಶರ್ಮಾ
ಮತ್ತು
ಶ್ರೀ ಸಂಪ ಲಕ್ಷ್ಮೀನಾರಾಯಣ
ಹಾಗೂ
ನೀವು......

ತಮಗೆ ನಲ್ಮೆಯ ಸ್ವಾಗತ ಕೋರುವ

ಶ್ರೀರಾಮಾರ್ಪಣ ಕಲಾವೇದಿಕೆ (ರಿ.)

Thursday, January 17, 2013

ಶ್ರೀ ರಾಮಾರ್ಪಣ ಕಲಾ ವೇದಿಕೆ (ರಿ)




ಶ್ರೀ ರಾಮಾರ್ಪಣ ಕಲಾ ವೇದಿಕೆ (ರಿ) ಮಾರುತಿಪುರ 

ಯಕ್ಷಗಾನ ಬಯಲಾಟ 
ಶಬರಾರ್ಜುನ - ವೀಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.....

http://www.youtube.com/channel/UCP1lncZ7JzCShGyIlwu94kA



ಹಿಮ್ಮೇಳದಲ್ಲಿ :ಭಾಗವತರು -ಸೂರ್ಯನಾರಾಯಣ
ಮದ್ದಳೆ :ಸುಬ್ರಾಯ ,ಶ್ರೀನಾಥ ಎಂ ಎಸ್
ಚಂಡೆ -ರಾಘವೇಂದ್ರ ಎಂ ಎಂ
ಸಂಗೀತ -ಆನಂದ  
ಶ್ರುತಿ -ಅಮಿತ್ ಹೆಗಡೆ ಗುಂಡೂಮನೆ
ಮುಮ್ಮೆಳದಲ್ಲಿ  : ಅರ್ಜುನ-ರಮೇಶ್ ಹೆಗಡೆ ಗುಂಡೂಮನೆ
ಶಬರ-ಲಕ್ಷ್ಮಣ ಎಂ ಜಿ
ಋಷಿ -ಕೆ.ಟಿ.ಗೌಡ ,ಗಿರೀಶ್ ಹೆಗಡೆ
ಈಶ್ವರ -ವಿಶ್ವ
ಪಾರ್ವತೀ-ಅರ್ಚನ ವಿಶ್ವ