Sunday, May 20, 2012

"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ" ಕಾರ್ಯಕ್ರಮಕ್ಕೆ ಚಾಲನೆ .....

"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ" ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಮಾರುತಿಪುರ ಪಂಚಾಯತಿ ವ್ಯಾಪ್ತಿಯ ಹತ್ತಾರು ಮನೆಗಳಲ್ಲಿ ಯಕ್ಷಗಾನ ತಾಳಮದ್ದಲೆ ಹಾಗು ಪ್ರದರ್ಶನ ನೀಡುವ ಎರಡು ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕನ್ನಡ ಭಾಷೆಗೆ ಒತ್ತು,ಪೌರಾಣಿಕ ಜ್ಞಾನ ಮತ್ತು ಭಾರತೀಯ ಸಂಸ್ಕೃತಿಗಳ ಮಹತ್ವ ತಿಳಿಸುವ ಮೂಲಕ ಮಹಿಳೆಯರನ್ನು ಮತ್ತು ಯುವಜನರನ್ನು ಯಕ್ಷಗಾನದಂತಹ ನಮ್ಮ ಜಾನಪದ ಕಲೆಗಳತ್ತ ಆಕರ್ಷಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶ.ಎಲ್ಲಾ ಮನೆ ಮನೆಗಳಿಗೆ ತೆರಳಿ ಅಲ್ಲಿಯೇ ಪೌರಾಣಿಕ ಪ್ರಸಂಗಗಳ ಸುಮಧುರ ಗಾನ ,ಚಂಡೆ ಮದ್ದಲೆಗಳ ನಿನಾದದೊಂದಿಗೆ ವಿಷಯ ಮಂಡನೆ ನಡೆಯಿತು    

 
ಉದ್ಘಾಟನೆ



2 comments:

  1. ellarigu nanna namaskara
    karyakramagalannu nodi thumba santhosha ayithu.

    PHOTOGALLE THUMBA CHENNAGI BANDHIDHE.

    I WISH U ALL THE BEST

    ReplyDelete