Monday, July 16, 2012

ಎರಡನೇ ವರ್ಷದ "ಕಿರೀಟ ಪೂಜೆ"ಕಾರ್ಯಕ್ರಮದ ಚಿತ್ತಾರ.....!

ಜಗದೀಶಣ್ಣರೊಂದಿಗೆ ......!

ನಮ್ಮ ಕಲಾವೇದಿಕೆಯನ್ನುಉದ್ಘಾಟಿಸಿದ್ದು ನಮ್ಮ ಜಗದೀಶಣ್ಣ... ಹಾಗೆಯೇ ನಮ್ಮ

 ಅನೇಕ ಕಾರ್ಯಕ್ರಮಗಳಿಗೆ ಸತ್ವ ತುಂಬಿದವರು....












ನಮ್ಮ ವೇದಿಕೆಯ ಕುರಿತಾಗಿ ಅವರಾಡಿದ ಮಾತುಗಳು ...ಅವರದೇ ಧ್ವನಿಯಲ್ಲಿ ಕೇಳೋಣ ....
ಇಲ್ಲಿ ಕ್ಲಿಕ್ಕಿಸಿ ..
http://yourlisten.com/channel/content/16942065/sriramarpanajagadishasharma

********************************************************************************
.ನಮ್ಮ ಇನ್ನೊಬ್ಬ ಅಥಿತಿ  ಜೆ ಸಿ ಐ ಹೊಸನಗರ ಡೈಮಂಡ್ ನ ಅಧ್ಯಕ್ಷ   ರಾಜೇಶ್ ಕೀಳಂಬಿ ನಮ್ಮ ವೇದಿಕೆಯ ಪೋಷಕ ಮಿತ್ರರು ಕೂಡ ...
.ಅವರು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಮಾನ ಹೊಂದಿದವರು .
ಅವರಾಡಿದ ಮಾತುಗಳನ್ನು ಕೇಳೋಣ ....
ಇಲ್ಲಿ ಕ್ಲಿಕ್ಕಿಸಿ ...








No comments:

Post a Comment