Wednesday, March 6, 2013

ಆತ್ಮೀಯ ಕರೆಯೋಲೆ


ಚಂಡೆ ನಿನಾದ -ಕಿರೀಟ ಪೂಜೆ 
ಸುಪ್ರಸಿದ್ಧ ಚಂಡೆವಾದಕ ಸಂಪ ಲಕ್ಷ್ಮೀನಾರಾಯಣರ ಜೀವನಚಿತ್ರ ಸಂಪ ನಿನಾದ ಪುಸ್ತಕ ಲೋಕಾರ್ಪಣೆ
ದಿವ್ಯ ಸಾನಿದ್ಯ- ಉದ್ಘಾಟನೆ -ಲೋಕಾರ್ಪಣೆ 
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀಸಂಸ್ಥಾನಗೋಕರ್ಣ-ಶ್ರೀ ರಾಮಚಂದ್ರಾಪುರ ಮಠ 
ಇವರಿಂದ

ದಿನಾಂಕ: 28.3.2013 ರಂದು
ಗುಬ್ಬಿಗದ ರಮೇಶ ಹೆಗಡೆ ಗುಂಡೂಮನೆ ಇವರ ಮನೆಯ ಆವರಣದಲ್ಲಿ

ಅಂದು ನಮ್ಮೊಂದಿಗೆ
ಶ್ರೀ ಹೊಸ್ತೋಟ ಮಂಜುನಾಥ ಭಾಗವತ್ 
ಶ್ರೀ ಎಂ ಎಲ್ ಸಾಮಗ 
ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ 
ವಿದ್ವಾನ್ ಜಗದೀಶ ಶರ್ಮ 
ಶ್ರೀ ಡಾ| ಗಜಾನನ ಶರ್ಮಾ
ಮತ್ತು
ಶ್ರೀ ಸಂಪ ಲಕ್ಷ್ಮೀನಾರಾಯಣ
ಹಾಗೂ
ನೀವು......

ತಮಗೆ ನಲ್ಮೆಯ ಸ್ವಾಗತ ಕೋರುವ

ಶ್ರೀರಾಮಾರ್ಪಣ ಕಲಾವೇದಿಕೆ (ರಿ.)

No comments:

Post a Comment