ಕಿರೀಟ ಪೂಜೆ-ಸಂಪ ಚಂಡೆ ನಿನಾದ
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕವನ್ನು ಬರೆದ ವಿದ್ವಾನ್ ಜಗದೀಶ ಶರ್ಮ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ
ಚಂಡೆ ನಿನಾದ "ಪುಸ್ತಕವನ್ನು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು
ಸಂಪ ಎಂಬ ತಂಪಿನಲ್ಲಿ .... ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ....
https://www.youtube.com/watch?v=WxJKZ7xWy78
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ನಲ್ನುಡಿ ಬರೆದ ಹೆಸರಾಂತ ಸಾಹಿತಿ ಡಾ ಗಜಾನನ ಶರ್ಮ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ಮುನ್ನುಡಿ ಬರೆದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ
ಕಲಾವಿದ "ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ" ಮಾತನಾಡಿದರು
No comments:
Post a Comment