Sunday, March 31, 2013

ಕಿರೀಟ ಪೂಜೆ-ಸಂಪ ಚಂಡೆ ನಿನಾದ 
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕವನ್ನು ಬರೆದ ವಿದ್ವಾನ್ ಜಗದೀಶ ಶರ್ಮ   ಮಾತನಾಡಿದರು

ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.)  "ಕಿರೀಟ ಪೂಜೆ ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ "ಪುಸ್ತಕವನ್ನು  ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು 

ಸಂಪ ಎಂಬ ತಂಪಿನಲ್ಲಿ .... ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ....
https://www.youtube.com/watch?v=WxJKZ7xWy78
 
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ನಲ್ನುಡಿ ಬರೆದ ಹೆಸರಾಂತ ಸಾಹಿತಿ ಡಾ ಗಜಾನನ ಶರ್ಮ  ಮಾತನಾಡಿದರು   


ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ಮುನ್ನುಡಿ ಬರೆದ   ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿದರು   

ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.)  "ಕಿರೀಟ ಪೂಜೆ ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ "ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ" ಮಾತನಾಡಿದರು 




No comments:

Post a Comment